Published  • loading... • Updated 
ಪುತ್ತೂರು ಶಾಸಕರು ಇನ್ನೂ ಸಂಘಪರಿವಾರದ ಮನಸ್ಥಿತಿಯಲ್ಲೇ ಇದ್ದಾರೆ – ಎಸ್ ಡಿಪಿಐ
Summary by Mangalorean.com
1 Articles
1 Articles
ಪುತ್ತೂರು ಶಾಸಕರು ಇನ್ನೂ ಸಂಘಪರಿವಾರದ ಮನಸ್ಥಿತಿಯಲ್ಲೇ ಇದ್ದಾರೆ – ಎಸ್ ಡಿಪಿಐ
ಪುತ್ತೂರು ಶಾಸಕರು ಇನ್ನೂ ಸಂಘಪರಿವಾರದ ಮನಸ್ಥಿತಿಯಲ್ಲೇ ಇದ್ದಾರೆ – ಎಸ್ ಡಿಪಿಐ ಪುತ್ತೂರು: ಪುತ್ತೂರಿನ ಈಶ್ವರಮಂಗಲದಲ್ಲಿ ಅಕ್ಟೋಬರ್ 22 ರಂದು ನಡೆದ ಗೋಸಾಗಾಟಗಾರನ ಮೇಲಿನ ಶೂಟೌಟ್ ಪ್ರಕರಣದಲ್ಲಿ ಹಲವು ಗೊಂದಲಗಳಿದ್ದು, ಈ ಪ್ರಕರಣವನ್ನು ಸರಕಾರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಎಸ್.ಡಿ.ಪಿ.ಐ ಪಕ್ಷ ಒತ್ತಾಯಿಸಿದೆ. ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ಡಿ.ಪಿ.ಐ ಪಕ್ಷದ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಹಾಸನದ ಸಂತೆಯಿಂದ ಜಾನುವಾರುಗಳನ್ನು ಖರೀದಿಸಿ ಕೇರಳ ಕಡೆಗೆ ಈಚರ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಸ…
Coverage Details
Total News Sources1
Leaning Left0Leaning Right0Center0Last UpdatedBias DistributionNo sources with tracked biases.
Bias Distribution
- There is no tracked Bias information for the sources covering this story.
Factuality
To view factuality data please Upgrade to Premium
 US Edition
US Edition

