Published • loading... • Updated
ಕಾರ್ಕಳ | ಭಾರತ್ ಜೋಡೋ ಕ್ರಿಕೆಟ್ ಟ್ರೋಫಿ–2026 ಯಶಸ್ವಿ ಸಮಾಪ್ತಿ
Summary by Mangalorean.com
1 Articles
1 Articles
ಕಾರ್ಕಳ | ಭಾರತ್ ಜೋಡೋ ಕ್ರಿಕೆಟ್ ಟ್ರೋಫಿ–2026 ಯಶಸ್ವಿ ಸಮಾಪ್ತಿ
ಕಾರ್ಕಳ | ಭಾರತ್ ಜೋಡೋ ಕ್ರಿಕೆಟ್ ಟ್ರೋಫಿ–2026 ಯಶಸ್ವಿ ಸಮಾಪ್ತಿ ಕಾರ್ಕಳ: ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಯುತ ಕೃಷ್ಣ ಶೆಟ್ಟಿ ಬಜೆಗೋಳಿ ಅವರ ನೇತೃತ್ವದಲ್ಲಿ ಕಾರ್ಕಳದ ಗಾಂಧಿ ಮೈದಾನದಲ್ಲಿ ಆಯೋಜಿಸಲಾದ ಭಾರತ್ ಜೋಡೋ ಕ್ರಿಕೆಟ್ ಟ್ರೋಫಿ–2026 ಮೂರು ದಿನಗಳ ಕಾಲ (ಜನವರಿ 30, 31 ಹಾಗೂ ಫೆಬ್ರವರಿ 1) ಶಾಂತಿ–ಸೌಹಾರ್ದತೆಯ ವಾತಾವರಣದಲ್ಲಿ ಯಶಸ್ವಿಯಾಗಿ ನಡೆಯಿತು. ಕ್ರಿಕೆಟ್ ಪಂದ್ಯಾವಳಿಯ ಮೂಲಕ ದೇಶದ ಏಕತೆ, ಸಹೋದರತ್ವ ಹಾಗೂ “ಭಾರತ್ ಜೋಡೋ” ಎಂಬ ರಾಷ್ಟ್ರೀಯ ಸಂದೇಶವನ್ನು ಯುವಜನತೆಗೆ ತಲುಪಿಸುವ […] The post ಕಾರ್ಕಳ | ಭಾರತ್ ಜೋಡೋ ಕ…
Coverage Details
Total News Sources1
Leaning Left0Leaning Right0Center0Last UpdatedBias DistributionNo sources with tracked biases.
Bias Distribution
- There is no tracked Bias information for the sources covering this story.
Factuality
To view factuality data please Upgrade to Premium