Published 3 days ago • loading... • Updated 3 days ago
ಕೃಷ್ಣ ಮಕ್ಕಳಿಗೆ ಯಾಕೆ ಅಚ್ಚುಮೆಚ್ಚು? ಬಾಲ ಕೃಷ್ಣನ ವೇಷ ಧರಿಸುವುದು ಯಾಕೆ?
Summary by Public Tv
ಶ್ರೀಕೃಷ್ಣ(Shree Krishna) ಕೇವಲ ಗುಡಿಯಲ್ಲಿ ಮಾತ್ರ ಪೂಜಿಸಲ್ಪಡುವ ದೇವರಲ್ಲ. ಆತ ಮನುಷ್ಯ ಜೀವನದ ಪ್ರತಿಯೊಂದು ಘಟ್ಟಕ್ಕೂ ಜೊತೆಯಾಗುವ ಜೀವಂತ ಚೈತನ್ಯ. ಯಾವುದೇ ಕಠಿಣ ನಿಯಮಗಳನ್ನು ಹೇರದೆ, ಬದುಕನ್ನು ನಗುನಗುತ್ತಾ ಹೇಗೆ ಸ್ವೀಕರಿಸಬೇಕೆಂದು ಕಲಿಸಿಕೊಟ್ಟ ಆದರ್ಶ ಮೂರ್ತಿ. ಮಕ್ಕಳಿಗೆ(Children) ತುಂಟಾಟದ ಆಟದ ಗೆಳೆಯ ಮತ್ತು ಅದ್ಭುತ ಸಾಹಸಗಳ ‘ಸೂಪರ್ ಹೀರೋ’ ಆದರೆ ಯುವಪೀಳಿಗೆಗೆ ಪ್ರೀತಿ, ಸ್ನೇಹ ಮತ್ತು ಬದುಕಿನ ಸೌಂದರ್ಯವನ್ನು ಆಸ್ವಾದಿಸುವ ಸ್ಫೂರ್ತಿಯಾಗುತ್ತಾನೆ. ವೃತ್ತಿಪರರಿಗೆ ಸಂಕಷ್ಟದ ಸಮಯದಲ್ಲಿ ಧೈರ್ಯ ತುಂಬುವ ಮಾರ್ಗದರ್ಶಿ ಮತ್ತು ಅತ್ಯುತ್ತಮ ಮ್ಯಾನೇಜ್ಮೆಂಟ್ ಗುರುವಾದರೆ ಹಿರಿಯರಿಗೆ […]
This story is only covered by news sources that have yet to be evaluated by the independent media monitoring agencies we use to assess the quality and reliability of news outlets on our platform. Learn more here.